ಫೇಸ್ ಬುಕ್ ನಲ್ಲಿ ಕನ್ನಡದಲ್ಲಿ ಬರೆಯಬೇಕೆ?
ಜಿ ಮೇಲ್,ಯಾಹೂ ಮೇಲ್ ನಿಂದ ಕನ್ನಡದಲ್ಲಿ ಮಿಂಚೆ ಕಳಿಸಬೇಕೆ?
ಜಿ ಟಾಕ್,ಯಾಹೂ ಮೆಸ್ಸೆಂಜರ್,ಫೇಸ್ ಬುಕ್ ಚಾಟ್ ನಲ್ಲಿ ಗೆಳೆಯರ ಜೊತೆ ಕನ್ನಡದಲ್ಲಿ ಹರಟೆ ಹೊಡೆಯಬೇಕೆ?
ಒಂದು ಒಳ್ಳೆಯ ಲೇಖನಕ್ಕೆ ಕನ್ನಡದಲ್ಲಿ ಪ್ರತಿಕ್ರಿಯೆ ನೀಡಬೇಕೆ?
ಇವುಗಳು ಹಾಗು ಅಂತರ್ಜಾಲ/ಗಣಕಯಂತ್ರದಲ್ಲಿ ಇನ್ನಷ್ಟು ಕಡೆಗಳಲ್ಲಿ ಕನ್ನಡ ಬಳಸಲು ನಿಮ್ಮೆಲ್ಲರಿಗೆ ಅನುವಾಗುವ ಹಾಗೆ ನಾನು ಕೆಲವು ವಿಧಾನಗಳು,ತಂತ್ರಾಂಶಗಳು ಹಾಗು ವೆಬ್ ತಾಣಗಳನ್ನು ಪಟ್ಟಿ ಮಾಡಿದ್ದೇನೆ.
ನೀವು ಉಪಯೋಗಿಸಲು ಶುರು ಮಾಡಿ..ಮತ್ತು ನಿಮ್ಮ ಗೆಳೆಯರೆಲ್ಲರಿಗೂ ತಿಳಿಸಿ....
------------------------------
1. ನಿಮ್ಮ ಗೂಗಲ್ ಪೇಜ್ ಕನ್ನಡದಲ್ಲಿ ಬೇಕೆಂದರೆ - http://www.google.com/preferences?hl=ಏನ್ - Select Kannada language in Settings
2. ಜಿ ಮೇಲ್ ನಲ್ಲಿ - Select Kannada language and type directly in kannada.
3. Baraha.com - Install Baraha software and select Kannada font
- Use it to type in Kannada directly in Facebook,Orkut,Youtube Comments,Twitter or any other site -
http://www.baraha.com/download.htm
4. Google Transliteration Tool - http://www.google.com/transliterate/indic/Kannada
5.Microsoft Translation Tool - http://specials.msn.co.in/ilit/Kannada.aspx
--------------------------------
ಕನ್ನಡ ಆನ್ಲೈನ್ ಡಿಕ್ಷನರಿಗಳು: http://www.baraha.com/kannada/index.php
ಹತ್tp://www.kannadakasturi.com/kasturiEnglishKanDictionary/start.asp
ಈ ಪಟ್ಟಿಯಲ್ಲಿ ಬಿಟ್ಟು ಹೋಗಿರುವ ನಿಮಗೆ ತಿಳಿದಿರುವ ಬೇರೆ ತಂತ್ರಾಂಶಗಳನ್ನು "comments" ಮೂಲಕ ಸೇರಿಸಿ..
ಅಂತರ್ಜಾಲದಲ್ಲಿ ಕನ್ನಡದಲ್ಲಿ ಬರೆಯಲು ಇಷ್ಟ,ಆದರೆ ಹೇಗೆ ಬರೆಯಬೇಕು ಎಂದು ಗೊತ್ತಿಲ್ಲ ಎನ್ನಬೇಡಿ....
ಇನ್ಮೇಲೆ ಅಂತರ್ಜಾಲದಲ್ಲಿ ಕೂಡ ಕನ್ನಡವನ್ನು ನಿಮ್ಮ "Default" ಭಾಷೆಯನ್ನಾಗಿ ಮಾಡಿಕೊಳ್ಳಿ....
Monday, June 28, 2010
Friday, June 4, 2010
ಯಾವಾಗ್ರಿ ಎದ್ದೇಳ್ತಾರೆ ಕನ್ನಡ ಚಿತ್ರರಂಗದವರು????
ಮೊನ್ನೆ ಕ್ಯಾಲಿಫ಼ೊರ್ನಿಯಾದ ಬೇ ಏರಿಯಾದಲ್ಲಿ SP ಬಾಲಸುಬ್ರಮಣ್ಯ ರವರ ಕನ್ನಡ ಹಾಡುಗಳ ಕಾರ್ಯಕ್ರಮ ನೆಡೆಯಿತು.
ಆ ಕಾರ್ಯಕ್ರಮದಲ್ಲಿ SPB ಅವರ ಕಂಠದಿಂದ ಡಾ.ರಾಜ್,ಶ್ಂಕರ್ ನಾಗ್,ವಿಷ್ಣುವರ್ಧನ್ ರ ಹಾಗೂ ಇನ್ನೂ ಹಲವು ಕನ್ನಡ ಚಲನಚಿತ್ರ ಗೀತೆಗಳನ್ನು ಕೇಳಿ ಬಹಳ ಸಂತೋಷವಾಯಿತು.
SPB ಅವರು ಅಷ್ಟೆಲ್ಲಾ ಹೆಸರು ಮಾಡಿದ ಗಾಯಕರಾಗಿಯೂ ಅವರಲ್ಲಿ ಸ್ವಲ್ಪವೂ ಅಹಂ ಇಲ್ಲ,ಎಲ್ಲರಿಗೂ ಗೌರವ ನೀಡುವಂತವರು ಮತ್ತು ೬೫ ವರ್ಷವಾದರೂ ಇನ್ನೂ ೧೮ ವರ್ಷದ ಹುಡುಗನಂತೆ ಲವಲವಿಕೆ ಅವರದು.
ಆ ಕಾರ್ಯಕ್ರಮದಲ್ಲಿ SPB,ಅವರ ತಂಗಿ,ಮತ್ತೊಬ್ಬ ತಮಿಳುನಾಡಿನ ಮಹಿಳೆ,ಆಂಧ್ರದ ಒಬ್ಬ ಹುಡುಗ ಮತ್ತು ತಬಲ,ಸ್ಯಾಕ್ಸೊಫೋನ್ ನುಡಿಸುವ ಇನ್ನಿತರ ಆಂಧ್ರದ ಕಲಾವಿದರು ಇದ್ದರು.
SPB ಬಿಟ್ಟರೆ ಉಳಿದವರಿಗ್ಯಾರಿಗೂ ಕನ್ನಡ ಮಾತನಾಡಲು ಬರದಿದ್ದರೂ ಕನ್ನಡ ಹಾಡುಗಳನ್ನು ಹೇಳಿ ರಂಜಿಸಿದರು.
ಒಟ್ಟಿನಲ್ಲಿ ಜೀವನದಲ್ಲಿ ಒಮ್ಮೆ ನೆನಪಿಟ್ಟುಕೊಳ್ಳುವಂತ ಕಾರ್ಯಕ್ರಮ ನೋಡಿದ ಖುಷಿ ಆಯಿತು.
ಈ ಕಾರ್ಯಕ್ರಮ ನೆಡೆಸಿಕೊಟ್ಟ ಕಲಾಲಯ ಎನ್ನುವ ಸಂಸ್ಥೆ ಹಾಗು ನಮ್ಮ ಉತ್ತರ ಕ್ಯಾಲಿಫ಼ೊರ್ನಿಯಾ ಕನ್ನಡ ಕೂಟವಾದ ಕೆ.ಕೆ.ಎನ್.ಸಿ ಗೆ ಧನ್ಯವಾದಗಳು.
ಇಲ್ಲಿಯವರೆಗೂ ಹೇಳಿರುವ ಎಲ್ಲ ವಿಷಯದ ಬಗ್ಗೆ ಖುಷಿಯಿದೆ.
ಆದರೆ ಮೇಲೆ ಹೇಳಿರುವುದನ್ನು ಸೂಕ್ಶ್ಮವಾಗಿ ಗಮನಿಸಿ ನೋಡಿ.SPB,ಹಾಡು ಹೇಳುವವರು,ಸಂಗೀತ ಸಾಧನ ನುಡಿಸುವರೆಲ್ಲರೂ ಮತ್ತು ಕಲಾಲಯ ಸಂಸ್ಥ್ತೆಇವರ್ಯಾರೂ ಕನ್ನಡ ಮಾತನಾಡುವವರು ಅಥವಾ ಕರ್ನಾಟಕದವರಲ್ಲ.
ಅದರಲ್ಲಿ ಕೆಲವರು ಮಾತ್ರ ಕನ್ನಡದಲ್ಲಿ ಹಾಡಲು ಕಲಿತವರು ಮತ್ತು ಮುಕ್ಕಾಲು ಭಾಗ ಎಲ್ಲರೂ ಕನ್ನಡ ಬರದೇ ಕಾರ್ಯಕ್ರಮ ನೀಡಿದರು.
ನನ್ನ ಕ್ಯಾತೆ ಇಲ್ಲಿ ಇವರ ಮೇಲಲ್ಲ.ಕಲಾವಿದರು ಯಾವ ಭಾಷೆಯಾದರೇನು ಅವರನ್ನು ಪ್ರೋತ್ಸಾಹಿಸಬೇಕು.
ಆದರೆ ನಮ್ಮ ಹಾಡು ಹೇಳುವುದಕ್ಕು ಬೇರೆ ಭಾಷೆಯವರು,ಸಂಗೀತ ಸಾಧನ ನುಡಿಸುವುದಕ್ಕು ಬೇರೆ ಭಾಷೆಯವರು..ಕೊನೆಯಲ್ಲಿ ಕಾರ್ಯಕ್ರಮ ಆಯೋಜಿಸುವವರೂ ಕೂಡ ತಮಿಳರೋ,ತೆಲುಗರೋ...
ಮತ್ತೆ ಕನ್ನಡದವರು ಎಲ್ಲಿ ಸ್ವಾಮಿ??? ಹಾಡು ಕೇಳಿ ಚಪ್ಪಾಳೆ ತಟ್ಟಿ ಮನೆಗೆ ಬಂದು ಊಟ ಮಾಡುವುದಕ್ಕಷ್ಟೇನಾ?
ಅಲ್ಲ,ಬೇರೆ ಭಾಷೆಯವರು ಕನ್ನಡ ಕಲಿತು ಇಂತ ಕಾರ್ಯಕ್ರಮ ನೀಡಿ ಹಣ ಮಾಡಿಕೊಳ್ತಾ ಇರ್ಬೆಕಾದ್ರೆ,ನಮ್ಮವ್ರಿಗೆ ಎನಾಗಿದೆ ದಾಡಿ.
ನಮ್ಮ ರಾಜೇಶ್ ಕ್ರಿಷ್ಣನ್,ಹೇಮಂತ್,ಗುರುಕಿರಣ್,ಚೈತ್ರಾ,ಹರಿಕ್ರಿಷ್ಣ,ಪುನೀತ್,ಗಣೇಶ್,ಸುದೀಪ್ ಇವರೆಲ್ಲ ಈ ತರ ತಂಡ ಕಟ್ಟಿಕೊಂಡು ಜಗತ್ತಿನ ಎಲ್ಲ ಕಡೆ ಕಾರ್ಯಕ್ರಮ ನೀಡೋಕಾಗಲ್ವ?
ಚಲನಚಿತ್ರಕ್ಕೆ ಮಾಡಿದ್ರೆ ಅಷ್ಟೇ ಸಾಕ?
ಕರ್ನಾಟಕ ಇರಲಿ,ಭಾರತ ಇರಲಿ,ಜಗತ್ತಿನ ಯಾವುದೇ ಭಾಗ ಇರ್ಲಿ..ಎಲ್ಲ ಕಡೆ ಇರುವ ಕನ್ನಡ ಅಭಿಮಾನಿಗಳ ಜೊತೆ ಸಂಪರ್ಕ ಮಾಡಬೇಡ್ವಾ? ಹಾಗೆ ಮಾಡಿದ್ರೇನೇ ಜನಕ್ಕೆ ಕನ್ನಡ ಸಿನಿಮಾ ಬಗ್ಗೆ ಕೂಡ ಗೊತ್ತಾಗೋದು..
ಇದು ಒಟ್ಟಿನಲ್ಲಿ ಚಲನಚಿತ್ರರಂಗಕ್ಕೆ ಇನ್ನೂ ಹೆಚ್ಚು ಆದಾಯ ತರಲು ಸಹಾಯ ಮಾಡತ್ತೆ..
ನಮ್ಮಲ್ಲಿರೋ ಕಲಾವಿದರಿಗೆ,ಚಲನಚಿತ್ರರಂಗದಲ್ಲಿರುವವರಿಗೆ,ಕನ್ನಡ ಜನರಿಗೆ ಇಂಥದ್ದೂಂದು ಕಾರ್ಯಕ್ರಮ ತಾವೇ ನೆಡೆಸುವ ಶಕ್ತಿಯಿಲ್ಲವೇ?
ನಮ್ಮ ಕನ್ನಡಚಲನಚಿತ್ರರಂಗಕ್ಕೆ ಈಗ ಇರುವ ಆದಾಯ ಸಾಕ?ಇಂತ ಇನ್ನೂ ಹಲವು ರೀತಿಯ ಕಾರ್ಯಕ್ರಮಗಳ ಮುಖಾಂತರ ತಮ್ಮ ಮಾರುಕಟ್ಟೆ ವಿಸ್ತರಿಸಿಕೊಳ್ಳುವುದು ಬೇಡ್ವಾ?
ಯಾವಾಗ್ರಿ ಎದ್ದಳ್ತಾರೆ ನಮ್ಮ ಕನ್ನಡ ಚಿತ್ರರಂಗದವರು????
ಆ ಕಾರ್ಯಕ್ರಮದಲ್ಲಿ SPB ಅವರ ಕಂಠದಿಂದ ಡಾ.ರಾಜ್,ಶ್ಂಕರ್ ನಾಗ್,ವಿಷ್ಣುವರ್ಧನ್ ರ ಹಾಗೂ ಇನ್ನೂ ಹಲವು ಕನ್ನಡ ಚಲನಚಿತ್ರ ಗೀತೆಗಳನ್ನು ಕೇಳಿ ಬಹಳ ಸಂತೋಷವಾಯಿತು.
SPB ಅವರು ಅಷ್ಟೆಲ್ಲಾ ಹೆಸರು ಮಾಡಿದ ಗಾಯಕರಾಗಿಯೂ ಅವರಲ್ಲಿ ಸ್ವಲ್ಪವೂ ಅಹಂ ಇಲ್ಲ,ಎಲ್ಲರಿಗೂ ಗೌರವ ನೀಡುವಂತವರು ಮತ್ತು ೬೫ ವರ್ಷವಾದರೂ ಇನ್ನೂ ೧೮ ವರ್ಷದ ಹುಡುಗನಂತೆ ಲವಲವಿಕೆ ಅವರದು.
ಆ ಕಾರ್ಯಕ್ರಮದಲ್ಲಿ SPB,ಅವರ ತಂಗಿ,ಮತ್ತೊಬ್ಬ ತಮಿಳುನಾಡಿನ ಮಹಿಳೆ,ಆಂಧ್ರದ ಒಬ್ಬ ಹುಡುಗ ಮತ್ತು ತಬಲ,ಸ್ಯಾಕ್ಸೊಫೋನ್ ನುಡಿಸುವ ಇನ್ನಿತರ ಆಂಧ್ರದ ಕಲಾವಿದರು ಇದ್ದರು.
SPB ಬಿಟ್ಟರೆ ಉಳಿದವರಿಗ್ಯಾರಿಗೂ ಕನ್ನಡ ಮಾತನಾಡಲು ಬರದಿದ್ದರೂ ಕನ್ನಡ ಹಾಡುಗಳನ್ನು ಹೇಳಿ ರಂಜಿಸಿದರು.
ಒಟ್ಟಿನಲ್ಲಿ ಜೀವನದಲ್ಲಿ ಒಮ್ಮೆ ನೆನಪಿಟ್ಟುಕೊಳ್ಳುವಂತ ಕಾರ್ಯಕ್ರಮ ನೋಡಿದ ಖುಷಿ ಆಯಿತು.
ಈ ಕಾರ್ಯಕ್ರಮ ನೆಡೆಸಿಕೊಟ್ಟ ಕಲಾಲಯ ಎನ್ನುವ ಸಂಸ್ಥೆ ಹಾಗು ನಮ್ಮ ಉತ್ತರ ಕ್ಯಾಲಿಫ಼ೊರ್ನಿಯಾ ಕನ್ನಡ ಕೂಟವಾದ ಕೆ.ಕೆ.ಎನ್.ಸಿ ಗೆ ಧನ್ಯವಾದಗಳು.
ಇಲ್ಲಿಯವರೆಗೂ ಹೇಳಿರುವ ಎಲ್ಲ ವಿಷಯದ ಬಗ್ಗೆ ಖುಷಿಯಿದೆ.
ಆದರೆ ಮೇಲೆ ಹೇಳಿರುವುದನ್ನು ಸೂಕ್ಶ್ಮವಾಗಿ ಗಮನಿಸಿ ನೋಡಿ.SPB,ಹಾಡು ಹೇಳುವವರು,ಸಂಗೀತ ಸಾಧನ ನುಡಿಸುವರೆಲ್ಲರೂ ಮತ್ತು ಕಲಾಲಯ ಸಂಸ್ಥ್ತೆಇವರ್ಯಾರೂ ಕನ್ನಡ ಮಾತನಾಡುವವರು ಅಥವಾ ಕರ್ನಾಟಕದವರಲ್ಲ.
ಅದರಲ್ಲಿ ಕೆಲವರು ಮಾತ್ರ ಕನ್ನಡದಲ್ಲಿ ಹಾಡಲು ಕಲಿತವರು ಮತ್ತು ಮುಕ್ಕಾಲು ಭಾಗ ಎಲ್ಲರೂ ಕನ್ನಡ ಬರದೇ ಕಾರ್ಯಕ್ರಮ ನೀಡಿದರು.
ನನ್ನ ಕ್ಯಾತೆ ಇಲ್ಲಿ ಇವರ ಮೇಲಲ್ಲ.ಕಲಾವಿದರು ಯಾವ ಭಾಷೆಯಾದರೇನು ಅವರನ್ನು ಪ್ರೋತ್ಸಾಹಿಸಬೇಕು.
ಆದರೆ ನಮ್ಮ ಹಾಡು ಹೇಳುವುದಕ್ಕು ಬೇರೆ ಭಾಷೆಯವರು,ಸಂಗೀತ ಸಾಧನ ನುಡಿಸುವುದಕ್ಕು ಬೇರೆ ಭಾಷೆಯವರು..ಕೊನೆಯಲ್ಲಿ ಕಾರ್ಯಕ್ರಮ ಆಯೋಜಿಸುವವರೂ ಕೂಡ ತಮಿಳರೋ,ತೆಲುಗರೋ...
ಮತ್ತೆ ಕನ್ನಡದವರು ಎಲ್ಲಿ ಸ್ವಾಮಿ??? ಹಾಡು ಕೇಳಿ ಚಪ್ಪಾಳೆ ತಟ್ಟಿ ಮನೆಗೆ ಬಂದು ಊಟ ಮಾಡುವುದಕ್ಕಷ್ಟೇನಾ?
ಅಲ್ಲ,ಬೇರೆ ಭಾಷೆಯವರು ಕನ್ನಡ ಕಲಿತು ಇಂತ ಕಾರ್ಯಕ್ರಮ ನೀಡಿ ಹಣ ಮಾಡಿಕೊಳ್ತಾ ಇರ್ಬೆಕಾದ್ರೆ,ನಮ್ಮವ್ರಿಗೆ ಎನಾಗಿದೆ ದಾಡಿ.
ನಮ್ಮ ರಾಜೇಶ್ ಕ್ರಿಷ್ಣನ್,ಹೇಮಂತ್,ಗುರುಕಿರಣ್,ಚೈ
ಚಲನಚಿತ್ರಕ್ಕೆ ಮಾಡಿದ್ರೆ ಅಷ್ಟೇ ಸಾಕ?
ಕರ್ನಾಟಕ ಇರಲಿ,ಭಾರತ ಇರಲಿ,ಜಗತ್ತಿನ ಯಾವುದೇ ಭಾಗ ಇರ್ಲಿ..ಎಲ್ಲ ಕಡೆ ಇರುವ ಕನ್ನಡ ಅಭಿಮಾನಿಗಳ ಜೊತೆ ಸಂಪರ್ಕ ಮಾಡಬೇಡ್ವಾ? ಹಾಗೆ ಮಾಡಿದ್ರೇನೇ ಜನಕ್ಕೆ ಕನ್ನಡ ಸಿನಿಮಾ ಬಗ್ಗೆ ಕೂಡ ಗೊತ್ತಾಗೋದು..
ಇದು ಒಟ್ಟಿನಲ್ಲಿ ಚಲನಚಿತ್ರರಂಗಕ್ಕೆ ಇನ್ನೂ ಹೆಚ್ಚು ಆದಾಯ ತರಲು ಸಹಾಯ ಮಾಡತ್ತೆ..
ನಮ್ಮಲ್ಲಿರೋ ಕಲಾವಿದರಿಗೆ,ಚಲನಚಿತ್ರರಂಗದಲ್ಲಿರು
ನಮ್ಮ ಕನ್ನಡಚಲನಚಿತ್ರರಂಗಕ್ಕೆ ಈಗ ಇರುವ ಆದಾಯ ಸಾಕ?ಇಂತ ಇನ್ನೂ ಹಲವು ರೀತಿಯ ಕಾರ್ಯಕ್ರಮಗಳ ಮುಖಾಂತರ ತಮ್ಮ ಮಾರುಕಟ್ಟೆ ವಿಸ್ತರಿಸಿಕೊಳ್ಳುವುದು ಬೇಡ್ವಾ?
ಯಾವಾಗ್ರಿ ಎದ್ದಳ್ತಾರೆ ನಮ್ಮ ಕನ್ನಡ ಚಿತ್ರರಂಗದವರು????
Saturday, January 30, 2010
ಗೂಗಲ್ ನ್ಯೂಸ್ ಅಲ್ಲಿ ಕನ್ನಡ ಅದೇಂಗಪ್ಪ ಬರುತ್ತೆ?

ಗೂಗಲ್ ನ್ಯೂಸ್ ನಲ್ಲಿ ಕನ್ನಡ ನ್ಯೂಸ್ ಇಲ್ಲ ಎನ್ನುವ ಚರ್ಚೆ ಏನ್ ಗುರು ಹಾಗು ಸಂಪದ ದಲ್ಲಿ ನೆಡೆಯುತ್ತಿರುವುದು ನಿಮಗೆ ತಿಳಿದಿರಬಹುದು. ಸಂಪದ ಲೇಖನದಲ್ಲಿ ಓದುಗರಾಗಿ ನಾವು ಯಾವ ರೀತಿ ಇದನ್ನು ಸರಿಪಡಿಸಲು ಸಹಾಯ ಮಾಡಬಹುದು ಎಂದು ಚೆನ್ನಾಗಿ ಮೂಡಿಬಂದಿದೆ.
ಇಂದು ನಾವು ಪ್ರಿಯಾಂಕ್ ರವರು ಸೂಚಿಸಿರುವ ಕೆಲಸಗಳನ್ನು ಮಾಡುವುದರ ಜೊತೆಗೆ ಈ ಸಮಸ್ಯೆಯ ಮೂಲ ಕಾರಣಗಳು ಯಾವುವು ಎಂದು ಯೋಚಿಸಬೇಕಾಗಿದೆ .
1. ನಮ್ಮ ಮನೆಗಳಲ್ಲಿ ಕನ್ನಡ ಪತ್ರಿಕೆ ಹಾಗು ಕನ್ನಡ ಸಾಪ್ತಾಹಿಕಗಳನ್ನು ತರಿಸುವುದು ಅಥವಾ ಓದುವುದು ಕಡಿಮೆ ಆಗಿರಬಹುದೇ? ಆದ ಕಾರಣ ನಾವು ಅಂತರ್ಜಾಲದಲ್ಲೂ ಕೂಡ ಕನ್ನಡದ ಲೇಖನ,ನ್ಯೂಸ್ ಗಳನ್ನು ಓದುವುದು ಕಡಿಮೆ ಮಾಡಿದ್ದೀವ ?
ನಮಗೆ ಅಚ್ಚುಮೆಚ್ಚಿನ ಹವ್ಯಾಸಗಳು ಅಥವಾ ಆಟಗಳ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಾಗ ಅಂತರ್ಜಾಲದಲ್ಲಿ ವಿಕಿಪೀಡಿಯದಂತ ತಾಣಗಳನ್ನು ಉಪಯೋಗಿಸುತ್ತೇವೆ .ಹಾಗೆಯೇ ಕನ್ನಡ ದಿನಪತ್ರಿಕೆ ಓದುವ ಅಭ್ಯಾಸವಿದ್ದು ಅದು ಸಿಗದಿದ್ದಾಗ ನಾವು ಅಂತರ್ಜಾಲದಲ್ಲೂ ಕೂಡ ಕನ್ನಡ ನ್ಯೂಸ್ ಗಳನ್ನೂ ಹುಡುಕಬೇಕು.
2. ಕನ್ನಡ ಪತ್ರಿಕೆ ಓದುವಂತ ಬಹುಪಾಲು ಜನರಿಗೆ ಅಂತರ್ಜಾಲ ಉಪಯೋಗಿಸುವುದು ತಿಳಿದಿಲ್ಲವೇ? ಅದಕ್ಕಾಗಿ ಅವರು ಅಂತರ್ಜಾಲದಲ್ಲಿ ಕನ್ನಡ ತಾಣಗಳಲ್ಲಿ ಓದುತ್ತಿಲ್ಲವೇ ?
3. ಕನ್ನಡ ಭಾಷೆ ತಿಳಿದಿರುವ ಮತ್ತು ಅಂತರ್ಜಾಲವನ್ನು ದಿನನಿತ್ಯ ಬಳಸುವಂತ ಐ ಟಿ ಮಂದಿ ಹಾಗು ವಿದ್ಯಾರ್ಥಿಗಳಿಗೆ ಕನ್ನಡ ನ್ಯೂಸ್ ತಾಣಗಳನ್ನು ವೀಕ್ಷಿಸುವ ಅಭ್ಯಾಸ ಕಡಿಮೆ ಇದ್ದ ಹಾಗೆ ಕಾಣುತ್ತಿದೆ.
ಈ ಗುಂಪಿನಲ್ಲಿ ಬರುವ ನಾವುಗಳು ಇಂದು ಹೆಚ್ಚು ಕಾಳಜಿವಹಿಸಿ ಪ್ರಿಯಾಂಕ್ ರವರು ಹೇಳಿರುವ ಕೆಲಸಗಳನ್ನು ಮಾಡಬೇಕು ಹಾಗು ಅದನ್ನು ನಮ್ಮ ಇತರ ಗೆಳೆಯರಿಗೆ ತಿಳಿಸಬೇಕು.
4. ನಾವೆಲ್ಲಾ ಕನ್ನಡ ಪತ್ರಿಕೆಗಳನ್ನೇ ಓದಿಕೊಂಡು ದೊಡ್ದವರಗಿದ್ದೇವೆ.ಇಂದು ಕೆಲಸ ಅಥವಾ ಬೇರೆ ಬೇರೆ ಕಾರಣಗಳಿಂದ ಇಂಗ್ಲಿಷ್ ಹಾಗು ಇತರೆ ಭಾಷೆಗಳನ್ನು ಕಲಿತ ನಂತರ ಕನ್ನಡ ಪತ್ರಿಕೆ ಓದುವುದನ್ನು ನಿಲ್ಲಿಸಿದ್ದೀವ ? ಜಗತ್ತಿನ ಎಲ್ಲ ಸುದ್ದಿಗಳನ್ನು ಇಂಗ್ಲಿಷ್ ಪತ್ರಿಕೆಗಳಲ್ಲಿ ನೋಡುತ್ತಿದ್ದೀವ ?
ಇಲ್ಲಿ ಸಂಪಾದಕರು ಹಾಗು ಪತ್ರಿಕೆಯವರ ಪಾತ್ರವೇನು?
ಅಂತರ್ಜಾಲದ ಮುಖಾಂತರ ನ್ಯೂಸ್ ಓದುವವರ ಸಂಖ್ಯೆ ಜಾಸ್ತಿ ಆದಾಗ ಪತ್ರಿಕೆ ಕೊಳ್ಳುವವರ ಸಂಖ್ಯೆ ಕಡಿಮೆ ಆಗುತ್ತದೆ ಎಂಬ ಒಂದು ತಪ್ಪು ಕಲ್ಪನೆ ನಮ್ಮಲ್ಲಿ ಬಹಳಷ್ಟು ಜನರಲ್ಲಿ ಮನೆ ಮಾಡಿದೆ. ಆದರೆ ಇದರಿಂದ ಹಾನಿಯಾಗುವುದಕ್ಕಿಂತ ಹೆಚ್ಚು ಉಪಯೋಗವಾಗುತ್ತದೆ.
ಅಂತರ್ಜಾಲದಲ್ಲಿ ಗೂಗಲ್ ಇಂದು ಜಾಹಿರಾತಿನ ಆದಾಯದಿಂದ ದೈತ್ಯಾಕಾರವಾದ ಸಂಸ್ಥೆಯಾಗಿ ಬೆಳೆದಿದೆ.
ಇಂದಿನ ದಿನದಲ್ಲಿ ಪತ್ರಿಕೆಗಳು ಅಂತರ್ಜಾಲದಲ್ಲಿ ತಮ್ಮ ಇರುವಿಕೆಯನ್ನು ಬಹಳ ಗಟ್ಟಿಯಾಗಿ ತೋರಿಸಿಕೊಳ್ಳಬೇಕಿದೆ ಹಾಗು ಜಾಹಿರಾತಿನ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು.
ಗೂಗಲ್ ನ್ಯೂಸ್ ನಲ್ಲಿ ಸ್ಥಾನ ಪಡೆದರೆ ಗೂಗಲ್ ಗೆ ಎಲ್ಲೆಲ್ಲಿ ಮಾರುಕಟ್ಟೆ ಇದೆಯೋ ಅಲ್ಲೆಲ್ಲ ಕನ್ನಡ ಪತ್ರಿಕೆಗಳು ಪ್ರವೇಶ ಪಡೆಯಬಹುದು.
ಹಾಗಾಗಿ ಇಂದು ಪತ್ರಿಕೆಯವರು ಹೊಸ ತಂತ್ರಜ್ಞಾನ ಗಳಾದ unicode ಹಾಗು ಇನ್ನಿತರವನ್ನು ಬಳಸಿ ತಮ್ಮ ನ್ಯೂಸ್ ಸೈಟ್ ಗಳನ್ನು ಜಗತ್ತಿನ ಎಲ್ಲ ಭಾಗಗಳ ಜನರಿಗೆ ಸಿಗುವ ಹಾಗೆ ಮಾಡಬೇಕು.
ಇಂದು ನಾವು ಪ್ರಿಯಾಂಕ್ ರವರು ಸೂಚಿಸಿರುವ ಕೆಲಸಗಳನ್ನು ಮಾಡುವುದರ ಜೊತೆಗೆ ಈ ಸಮಸ್ಯೆಯ ಮೂಲ ಕಾರಣಗಳು ಯಾವುವು ಎಂದು ಯೋಚಿಸಬೇಕಾಗಿದೆ .
1. ನಮ್ಮ ಮನೆಗಳಲ್ಲಿ ಕನ್ನಡ ಪತ್ರಿಕೆ ಹಾಗು ಕನ್ನಡ ಸಾಪ್ತಾಹಿಕಗಳನ್ನು ತರಿಸುವುದು ಅಥವಾ ಓದುವುದು ಕಡಿಮೆ ಆಗಿರಬಹುದೇ? ಆದ ಕಾರಣ ನಾವು ಅಂತರ್ಜಾಲದಲ್ಲೂ ಕೂಡ ಕನ್ನಡದ ಲೇಖನ,ನ್ಯೂಸ್ ಗಳನ್ನು ಓದುವುದು ಕಡಿಮೆ ಮಾಡಿದ್ದೀವ ?
ನಮಗೆ ಅಚ್ಚುಮೆಚ್ಚಿನ ಹವ್ಯಾಸಗಳು ಅಥವಾ ಆಟಗಳ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಾಗ ಅಂತರ್ಜಾಲದಲ್ಲಿ ವಿಕಿಪೀಡಿಯದಂತ ತಾಣಗಳನ್ನು ಉಪಯೋಗಿಸುತ್ತೇವೆ .ಹಾಗೆಯೇ ಕನ್ನಡ ದಿನಪತ್ರಿಕೆ ಓದುವ ಅಭ್ಯಾಸವಿದ್ದು ಅದು ಸಿಗದಿದ್ದಾಗ ನಾವು ಅಂತರ್ಜಾಲದಲ್ಲೂ ಕೂಡ ಕನ್ನಡ ನ್ಯೂಸ್ ಗಳನ್ನೂ ಹುಡುಕಬೇಕು.
2. ಕನ್ನಡ ಪತ್ರಿಕೆ ಓದುವಂತ ಬಹುಪಾಲು ಜನರಿಗೆ ಅಂತರ್ಜಾಲ ಉಪಯೋಗಿಸುವುದು ತಿಳಿದಿಲ್ಲವೇ? ಅದಕ್ಕಾಗಿ ಅವರು ಅಂತರ್ಜಾಲದಲ್ಲಿ ಕನ್ನಡ ತಾಣಗಳಲ್ಲಿ ಓದುತ್ತಿಲ್ಲವೇ ?
3. ಕನ್ನಡ ಭಾಷೆ ತಿಳಿದಿರುವ ಮತ್ತು ಅಂತರ್ಜಾಲವನ್ನು ದಿನನಿತ್ಯ ಬಳಸುವಂತ ಐ ಟಿ ಮಂದಿ ಹಾಗು ವಿದ್ಯಾರ್ಥಿಗಳಿಗೆ ಕನ್ನಡ ನ್ಯೂಸ್ ತಾಣಗಳನ್ನು ವೀಕ್ಷಿಸುವ ಅಭ್ಯಾಸ ಕಡಿಮೆ ಇದ್ದ ಹಾಗೆ ಕಾಣುತ್ತಿದೆ.
ಈ ಗುಂಪಿನಲ್ಲಿ ಬರುವ ನಾವುಗಳು ಇಂದು ಹೆಚ್ಚು ಕಾಳಜಿವಹಿಸಿ ಪ್ರಿಯಾಂಕ್ ರವರು ಹೇಳಿರುವ ಕೆಲಸಗಳನ್ನು ಮಾಡಬೇಕು ಹಾಗು ಅದನ್ನು ನಮ್ಮ ಇತರ ಗೆಳೆಯರಿಗೆ ತಿಳಿಸಬೇಕು.
4. ನಾವೆಲ್ಲಾ ಕನ್ನಡ ಪತ್ರಿಕೆಗಳನ್ನೇ ಓದಿಕೊಂಡು ದೊಡ್ದವರಗಿದ್ದೇವೆ.ಇಂದು ಕೆಲಸ ಅಥವಾ ಬೇರೆ ಬೇರೆ ಕಾರಣಗಳಿಂದ ಇಂಗ್ಲಿಷ್ ಹಾಗು ಇತರೆ ಭಾಷೆಗಳನ್ನು ಕಲಿತ ನಂತರ ಕನ್ನಡ ಪತ್ರಿಕೆ ಓದುವುದನ್ನು ನಿಲ್ಲಿಸಿದ್ದೀವ ? ಜಗತ್ತಿನ ಎಲ್ಲ ಸುದ್ದಿಗಳನ್ನು ಇಂಗ್ಲಿಷ್ ಪತ್ರಿಕೆಗಳಲ್ಲಿ ನೋಡುತ್ತಿದ್ದೀವ ?
ಇಲ್ಲಿ ಸಂಪಾದಕರು ಹಾಗು ಪತ್ರಿಕೆಯವರ ಪಾತ್ರವೇನು?
ಅಂತರ್ಜಾಲದ ಮುಖಾಂತರ ನ್ಯೂಸ್ ಓದುವವರ ಸಂಖ್ಯೆ ಜಾಸ್ತಿ ಆದಾಗ ಪತ್ರಿಕೆ ಕೊಳ್ಳುವವರ ಸಂಖ್ಯೆ ಕಡಿಮೆ ಆಗುತ್ತದೆ ಎಂಬ ಒಂದು ತಪ್ಪು ಕಲ್ಪನೆ ನಮ್ಮಲ್ಲಿ ಬಹಳಷ್ಟು ಜನರಲ್ಲಿ ಮನೆ ಮಾಡಿದೆ. ಆದರೆ ಇದರಿಂದ ಹಾನಿಯಾಗುವುದಕ್ಕಿಂತ ಹೆಚ್ಚು ಉಪಯೋಗವಾಗುತ್ತದೆ.
ಅಂತರ್ಜಾಲದಲ್ಲಿ ಗೂಗಲ್ ಇಂದು ಜಾಹಿರಾತಿನ ಆದಾಯದಿಂದ ದೈತ್ಯಾಕಾರವಾದ ಸಂಸ್ಥೆಯಾಗಿ ಬೆಳೆದಿದೆ.
ಇಂದಿನ ದಿನದಲ್ಲಿ ಪತ್ರಿಕೆಗಳು ಅಂತರ್ಜಾಲದಲ್ಲಿ ತಮ್ಮ ಇರುವಿಕೆಯನ್ನು ಬಹಳ ಗಟ್ಟಿಯಾಗಿ ತೋರಿಸಿಕೊಳ್ಳಬೇಕಿದೆ ಹಾಗು ಜಾಹಿರಾತಿನ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು.
ಗೂಗಲ್ ನ್ಯೂಸ್ ನಲ್ಲಿ ಸ್ಥಾನ ಪಡೆದರೆ ಗೂಗಲ್ ಗೆ ಎಲ್ಲೆಲ್ಲಿ ಮಾರುಕಟ್ಟೆ ಇದೆಯೋ ಅಲ್ಲೆಲ್ಲ ಕನ್ನಡ ಪತ್ರಿಕೆಗಳು ಪ್ರವೇಶ ಪಡೆಯಬಹುದು.
ಹಾಗಾಗಿ ಇಂದು ಪತ್ರಿಕೆಯವರು ಹೊಸ ತಂತ್ರಜ್ಞಾನ ಗಳಾದ unicode ಹಾಗು ಇನ್ನಿತರವನ್ನು ಬಳಸಿ ತಮ್ಮ ನ್ಯೂಸ್ ಸೈಟ್ ಗಳನ್ನು ಜಗತ್ತಿನ ಎಲ್ಲ ಭಾಗಗಳ ಜನರಿಗೆ ಸಿಗುವ ಹಾಗೆ ಮಾಡಬೇಕು.
Wednesday, March 25, 2009
HealthCare in USA - Need a Change
Recently I had to go for a Doctor consultation for COLD/COUGH and i tried to get an appointment,but the appointment date i got was after 10 days.
I asked the receptionist why it takes 10 days to see a doctor for a general consultation,She said this is normal waiting time.
I thought how many days it would take for me to get an appointment for an operation!!!
Do i need to wait for 10 days to see the doctor to get diagnozed for cold..my cold would go away in 3 or 4 days.
She said,If i needed to see the doctor the same day,i would have to go in as a Emergency case.The fee for it is very less - $600.(By appointment is $250)
It will be paid by my insurance,But If i dont have an insurance,how can i pay $600 from my pocket.
In India,we can walk right into any hospital/doctor and get a general checkup done with a very nominal fee.
Why is medicare so expensive in the US?Are there not enough doctors?
Most of the people in US are employed by Private companies and their retirement age is much higher than 60 yrs.People does not stop working until they are really old - may be to support themselves because they are on their own,living away from children or someone who can take care of them.
They have a big burden of paying their healthcare premium because without a health insurance in US,health care is really really expensive.
So,When the average retirement age is increasing,there are fewer jobs available for the youth and this is definitely one of the problems for unemployment rate growing higher.
Why is the US government not acting to improve the situation.
Solution:
Make Healthcare Cheaper
Open new medical colleges,make more doctors available,open new hospitals and provide more aid to pharma companies for research.
New Hospitals will create thousands of jobs startig with construction,Nurses,Front office staff,Lab staff and various other categories in line with hospital administration.
Access to more hospitals/medical services will drive down the medicare costs and it makes people less dependent on Medical Insurance.
i.e Medicare should be available at less cost for people even without Medical Insurance.
Is it the Pharma company/Insurance company lobby that is stopping the government from doing it?
Or the system is complex enough that it is very difficult to change it.
Or this is how it works in Developed countries!!!!!!!!!!!!
(When i started this blog few days back,i took the example of my friend who had to go to emergency checkup for $600.
But just before posting this blog,i paid $720 from my pocket for a Physiotherapy treatment(It costs less than 700 Rs in India).And my insurance is not paying it for some reason)
I asked the receptionist why it takes 10 days to see a doctor for a general consultation,She said this is normal waiting time.
I thought how many days it would take for me to get an appointment for an operation!!!
Do i need to wait for 10 days to see the doctor to get diagnozed for cold..my cold would go away in 3 or 4 days.
She said,If i needed to see the doctor the same day,i would have to go in as a Emergency case.The fee for it is very less - $600.(By appointment is $250)
It will be paid by my insurance,But If i dont have an insurance,how can i pay $600 from my pocket.
In India,we can walk right into any hospital/doctor and get a general checkup done with a very nominal fee.
Why is medicare so expensive in the US?Are there not enough doctors?
Most of the people in US are employed by Private companies and their retirement age is much higher than 60 yrs.People does not stop working until they are really old - may be to support themselves because they are on their own,living away from children or someone who can take care of them.
They have a big burden of paying their healthcare premium because without a health insurance in US,health care is really really expensive.
So,When the average retirement age is increasing,there are fewer jobs available for the youth and this is definitely one of the problems for unemployment rate growing higher.
Why is the US government not acting to improve the situation.
Solution:
Make Healthcare Cheaper
Open new medical colleges,make more doctors available,open new hospitals and provide more aid to pharma companies for research.
New Hospitals will create thousands of jobs startig with construction,Nurses,Front office staff,Lab staff and various other categories in line with hospital administration.
Access to more hospitals/medical services will drive down the medicare costs and it makes people less dependent on Medical Insurance.
i.e Medicare should be available at less cost for people even without Medical Insurance.
Is it the Pharma company/Insurance company lobby that is stopping the government from doing it?
Or the system is complex enough that it is very difficult to change it.
Or this is how it works in Developed countries!!!!!!!!!!!!
(When i started this blog few days back,i took the example of my friend who had to go to emergency checkup for $600.
But just before posting this blog,i paid $720 from my pocket for a Physiotherapy treatment(It costs less than 700 Rs in India).And my insurance is not paying it for some reason)
Sunday, February 1, 2009
ಬ್ರಿಟಿಷ್ ಏರ್ ವೇಸ್ ವಿಮಾನದಲ್ಲಿ ಆದ ಅನುಭವ
ಮೊನ್ನೆ ನನಗೆ ಬ್ರಿಟಿಷ್ ಏರ್ವೇಸ್ ವಿಮಾನದಲ್ಲಿ ಪ್ರಯಾಣ ಮಾಡುವ ಅವಕಾಶ ದೊರಕಿತ್ತು.
ನಮ್ಮ ಬಳಗದ ಮಿಂಚೆಗಳಲ್ಲಿ ಓದಿದ್ದಂತೆ ಬೆಂಗಳೂರಿಗೆ ಬಂದು/ಹೋಗುವ ಎಲ್ಲ ಬ್ರಿಟಿಷ್ ಏರ್ವೇಸ್ ವಿಮಾನಗಳಲ್ಲಿ ಕನ್ನಡದಲ್ಲಿ ಪ್ರಕಟಣೆ ಹೊರಡಿಸುವುದು ತಿಳಿದಿತ್ತು.
ಲಂಡನ್ ನಿಂದ ಹೊರಡುವಾಗ ಕನ್ನಡದಲ್ಲಿ ಪ್ರಕಟಣೆ ಹೊರಡಿಸಿದರು..
ಬೇರೆ ದೇಶದ ನೆಲದಲ್ಲಿ ಎಲ್ಲ ಪ್ರಯಾಣಿಕರ ಮುಂದೆ ಕನ್ನಡದಲ್ಲಿ ಪ್ರಕಟಣೆ ಕೇಳುವುದು ನಿಜಕ್ಕೂ ಮನಸ್ಸಿಗೆ ಬಹಳ ಖುಷಿ ಕೊಟ್ಟಿತು.
ನಂತರ ಪ್ರಕಟಣೆ ಮಾಡಿದ ಗಗನಸಖಿಯನ್ನು ಮಾತನಾಡಿಸಿ ಕನ್ನಡದಲ್ಲಿ ಪ್ರಕಟಣೆ ಮಾಡಿದ್ದಕ್ಕೆ ಧನ್ಯವಾದ ಹೇಳಿ ಬಂದೆ.
ಅವನಿಗೆ ಕನ್ನಡದಲ್ಲಿ ಮಾತನಾಡಲು ಬರುವ ಕಾರಣದಿಂದಲೇ ಆ ಕೆಲಸ ಸಿಕ್ಕಿದ್ದು ಎಂದು ತಿಳಿದು ಸಂತೋಷ ಆಯಿತು..
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇರುವ ಎಲ್ಲ ಅಂಗಡಿಗಳ ಸಹಾಯಕರುಗಳಿಗೆ ಕನ್ನಡ ಮಾತನಾಡಲು ಬರುತ್ತದೆ .
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಉದ್ಯೋಗ ಕೊಡಿಸಲು ಕರ್ನಾಟಕ ರಕ್ಷಣಾ ವೇದಿಕೆ ಮಾಡಿದ ಹೋರಾಟಕ್ಕೆ ಮನಸ್ಸಿನಲ್ಲಿ ಧನ್ಯವಾದ ಹೇಳಿ ಊರಿಗೆ ಹೊರಟೆ.
ನಮ್ಮ ಬಳಗದ ಮಿಂಚೆಗಳಲ್ಲಿ ಓದಿದ್ದಂತೆ ಬೆಂಗಳೂರಿಗೆ ಬಂದು/ಹೋಗುವ ಎಲ್ಲ ಬ್ರಿಟಿಷ್ ಏರ್ವೇಸ್ ವಿಮಾನಗಳಲ್ಲಿ ಕನ್ನಡದಲ್ಲಿ ಪ್ರಕಟಣೆ ಹೊರಡಿಸುವುದು ತಿಳಿದಿತ್ತು.
ಲಂಡನ್ ನಿಂದ ಹೊರಡುವಾಗ ಕನ್ನಡದಲ್ಲಿ ಪ್ರಕಟಣೆ ಹೊರಡಿಸಿದರು..
ಬೇರೆ ದೇಶದ ನೆಲದಲ್ಲಿ ಎಲ್ಲ ಪ್ರಯಾಣಿಕರ ಮುಂದೆ ಕನ್ನಡದಲ್ಲಿ ಪ್ರಕಟಣೆ ಕೇಳುವುದು ನಿಜಕ್ಕೂ ಮನಸ್ಸಿಗೆ ಬಹಳ ಖುಷಿ ಕೊಟ್ಟಿತು.
ನಂತರ ಪ್ರಕಟಣೆ ಮಾಡಿದ ಗಗನಸಖಿಯನ್ನು ಮಾತನಾಡಿಸಿ ಕನ್ನಡದಲ್ಲಿ ಪ್ರಕಟಣೆ ಮಾಡಿದ್ದಕ್ಕೆ ಧನ್ಯವಾದ ಹೇಳಿ ಬಂದೆ.
ಅವನಿಗೆ ಕನ್ನಡದಲ್ಲಿ ಮಾತನಾಡಲು ಬರುವ ಕಾರಣದಿಂದಲೇ ಆ ಕೆಲಸ ಸಿಕ್ಕಿದ್ದು ಎಂದು ತಿಳಿದು ಸಂತೋಷ ಆಯಿತು..
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇರುವ ಎಲ್ಲ ಅಂಗಡಿಗಳ ಸಹಾಯಕರುಗಳಿಗೆ ಕನ್ನಡ ಮಾತನಾಡಲು ಬರುತ್ತದೆ .
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಉದ್ಯೋಗ ಕೊಡಿಸಲು ಕರ್ನಾಟಕ ರಕ್ಷಣಾ ವೇದಿಕೆ ಮಾಡಿದ ಹೋರಾಟಕ್ಕೆ ಮನಸ್ಸಿನಲ್ಲಿ ಧನ್ಯವಾದ ಹೇಳಿ ಊರಿಗೆ ಹೊರಟೆ.
Subscribe to:
Posts (Atom)